Gallery

ಡಾ.ಬಿ.ಆರ್ .ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮಾಚರಣೆ

ಮುಖ್ಯ ಅತಿಥಿಗಳಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಚಂದ್ರಶೇಖರ ಕಂಬಾರರು

ಡಾ|| ಎನ್.ಆರ್. ಭಾನುಮೂರ್ತಿ ಕುಲಪತಿಗಳು

ಡಾ|| ಚಂದ್ರಶೇಖರ ಕಂಬಾರರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ವಿದ್ಯಾಶ್ರೀ. ಚಂದರಗಿ ಕುಲಸಚಿವರು

ದೀಪ ಬೆಳಗಿಸುವ ಚಿತ್ರ

ನಾಡಗೀತೆ ಹಾಡುತ್ತಿರುವ ಚಿತ್ರ

ಕಾರ್ಯಕ್ರಮ ವೀಕ್ಷಿಸುತ್ತಿರುವುದು

ಡಾ|| ಎನ್.ಆರ್. ಭಾನುಮೂರ್ತಿ ರವರು ಹಾಗೂ ವಿಶ್ವ ವಿದ್ಯಾಲಯದ ಕುಲಸಚಿವರಾದ ವಿದ್ಯಾಶ್ರೀ. ಚಂದರಗಿರವರು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಂದ ನಾಡಗೀತೆ ಹಾಡುತ್ತಿರುವ ಚಿತ್ರ

ಕುಲಸಚಿವರು ಹಾಗೂ ಕುಲಪತಿಗಳಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು